Video – ಕೈಕಂಬ: ಆಟೋರಿಕ್ಷಾ ತಡೆದು ಮುಸ್ಲಿಂ ಮಹಿಳೆಯರ ಮೇಲೆ ಹಲ್ಲೆ ಯತ್ನ

ಕೈಕಂಬ: ನಿನ್ನೆ ನಡೆದ ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ಬೆನ್ನಲ್ಲೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯೆಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ, ದಕ್ಷಿಣ ಕನ್ನಡ ಜಿಲ್ಲೆಯೆಲ್ಲಿ ವಿಶ್ವ ಹಿಂದೂ ಪರಿಷದ್ ಬಂದ್ ಕೆ ಕರೆ ಕೊಟ್ಟಿದೆ, ಹಾಗೂ ಸೆಕ್ಷನ್ 144 ಜಾರಿಯೆಲ್ಲಿದೆ.

https://youtu.be/Hjx0Fyi6Nro?si=l4TpH20aPijPRcoK

ಅದೇ ಸಮಯದಲ್ಲಿ ಜಿಲ್ಲೆಗಳ ನಾನಾ ಭಾಗದಲ್ಲಿ ಹಲ್ಲೆ, ಕೊಲೆ ಯತ್ನದ ಸುದ್ದಿಗಳು ಬರ್ತಾ ಇವೆ.

ಮುಸ್ಲಿಂ ಮಹಿಳೆಯರು ಆಟೋರಿಕ್ಷದಲ್ಲಿ ಪ್ರಯಾಣಿಸುತ್ತಿದ್ದಾಗ ಹಿಂದೂ ಕಾರ್ಯಕರ್ತರು ರಿಕ್ಷಾ ಅಡ್ಡಗಟ್ಟಿ ಹಲ್ಲೆಗೆ ಪ್ರಯತ್ನಿಸುತ್ತಿರುವ ದ್ರಿಶ್ಯ ವಿಡಿಯೋದಲ್ಲಿ ಕಂಡು ಬಂದಿದೆ.

ಪೊಲೀಸ್ ಸಿಬ್ಬಂಧಿಗಳು ಹಲ್ಲೆ ತಡೆಯಲು ಪ್ರಯತ್ನಿಸುತ್ತಿರುವಾಗ ಅವರ ಮೇಲೆನೋ ಹಲ್ಲೆ ನಡೆದಿದೆ.

Comments

Leave a Reply

Your email address will not be published. Required fields are marked *