ಕುಂದಾಪುರ, ಜುಲೈ 14, 2025: ನಮ್ಮ ನಾಡ ಒಕ್ಕೂಟ (ರಿ) ಉಡುಪಿ ಜಿಲ್ಲೆಯ ವತಿಯಿಂದ ಕುಂದಾಪುರದ ನಿವಾಸಿಗೆ ಅಗತ್ಯವಿರುವ ಶೌಚಾಲಯಕ್ಕೆ ಬೇಕಾಗಿರುವ ರೂ. 50,000/- ಧನಸಹಾಯವನ್ನು ಕುಂದಾಪುರದ ಅಬು ಮೊಹಮ್ಮದ್ ರವರು ದಾನಿಗಳಿಂದ ಸ್ವೀಕರಿಸಿದ ರೂ.40,000/- ಹಾಗೂ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲೆಯ ವತಿಯಿಂದ ರೂ.10,000/- ನಗದನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ನಮ್ಮ ನಾಡ ಒಕ್ಕೂಟ (ರಿ) ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಝಹೀರ್ ನಾಖುದಾ ಗಂಗೊಳ್ಳಿ ಹಾಗೂ ಉಪಾಧ್ಯಕ್ಷರಾದ ಅಬು ಮೊಹಮ್ಮದ್ ಕುಂದಾಪುರ ಉಪಸ್ಥಿತರಿದ್ದರು.
Leave a Reply