ಕುಂದಾಪುರ: ಸಾರ್ವಜನಿಕ ಗಣೇಶೋತ್ಸವ ಸಮಿತಿ ವಂಡ್ಸೆ ಇದರ 23ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ವೆಂಕಟೇಶ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಅಶ್ವಿನ್ ಮೇಲ್ಮನೆ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಗಿರೀಶ ಎನ್.ನಾಯ್ಕ್ ಸಪ್ತಗಿರಿ ವಂಡ್ಸೆ, ಜೊತೆ ಕಾರ್ಯದರ್ಶಿಯಾಗಿ ನಾಗರಾಜ ಪೂಜಾರಿ, ಖಜಾಂಚಿಯಾಗಿ ವಿ.ಕೆ ಶಿವರಾಮ ಶೆಟ್ಟಿ, ಉಪಾಧ್ಯಕ್ಷರಾಗಿ ಸದಾನಂದ ಆಚಾರ್ಯ, ಪ್ರತಾಪಕುಮಾರ ಶೆಟ್ಟಿ, ಮಣಿಕಂಠ ಪೂಜಾರಿ, ಜಯರಾಮ ಶೆಟ್ಟಿ ಬೆಳ್ವಾಣ, ಸಂದೇಶ ಶೆಟ್ಟಿ ಅಡಿಕೆಕೊಡ್ಲು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿಠಲ್ ಆಚಾರ್ಯ, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಭಿಷೇಕ ಮೇಲ್ಮನೆ, ಕ್ರೀಡಾ ಕಾರ್ಯದರ್ಶಿಯಾಗಿ ಗುರುರಾಜ ಗಾಣಿಗ, ಜೊತೆ ಕ್ರೀಡಾಕಾರ್ಯದರ್ಶಿಯಾಗಿ ಶಿವಪ್ರಸಾದ್ ಜಡ್ಡು, ಸಂಘಟನಾ ಕಾರ್ಯದರ್ಶಿಗಳಾಗಿ ಸತೀಶ ಆರ್.ಚಂದನ್, ದಿವಾಕರ (ಸುಜಿ), ಮಹೇಶ ಗಾಣಿಗ, ಸುಶಾಂತ ಎನ್, ಶಶಿಧರ ಆಚಾರ್ಯ, ಶಂಕರ ಆಚಾರ್ಯ ನಾಡಗಡಿ, ಸುಧೀಂದ್ರ ಆಚಾರ್ಯ, ರಮೇಶ ಪೂಜಾರಿ ಬಳಿಹಿತ್ಲು, ಲೆಕ್ಕಪರಿಶೋಧಕರು-ಶಂಕರ ಆಚಾರ್ಯ ಆತ್ರಾಡಿ, ಗೌರವ ಸಲಹೆಗಾರರು-ಸಂಜೀವ ಪೂಜಾರಿ, ಶಶಿಧರ ಶೆಟ್ಟಿ ಪಠೇಲರಮನೆ, ಉದಯಕುಮಾರ್ ಶೆಟ್ಟಿ, ಶ್ರೀನಿವಾಸ ಪೂಜಾರಿ, ವಿ.ಎಂ ಸುಧಾಕರ, ಗುಂಡು ಪೂಜಾರಿ, ಕರುಣಾಕರ ಶೆಟ್ಟಿ, ಉದಯ ಕೆ.ನಾಯ್ಕ್, ಆನಂದ ನಾಯ್ಕ್ ನ್ಯಾಗಳಮನೆ, ರುದ್ರಯ್ಯ ಆಚಾರ್ಯ, ಪ್ರಕಾಶ್ ಪೂಜಾರಿ ಜಡ್ಡು, ಶಶಿಧರ ಶೆಟ್ಟಿ ಕೊರಾಡಿಮನೆ, ಲಕ್ಷ್ಮೀನಾರಾಯಣ ಆಚಾರ್ಯ, ಸಮಿತಿ ಸದಸ್ಯರಾಗಿ ಕೃಷ್ಣ ಪೂಜಾರಿ ವಂಡ್ಸೆ, ಶ್ರೀಕಾಂತ ಲಿಂಗಿಮನೆ, ಮಣಿಂಧರ ಗಾಣಿಗ, ಭಾಗ್ಯರಾಜ ಆಚಾರ್ಯ, ಪ್ರಸಾದ್ ಆಚಾರ್ಯ ಆತ್ರಾಡಿ, ಅನಿಲ್ ಹರವರಿ, ದಿನೇಶ ಬಳಗೇರಿ, ಪ್ರಜೇತ್ ಆತ್ರಾಡಿ ಆಯ್ಕೆಯಾಗಿದ್ದಾರೆ.
ಗಣೇಶೋತ್ಸವ ಆಗಸ್ಟ್ 27 ಬುಧವಾರ ಮತ್ತು 28 ಗುರುವಾರ ನಡೆಯಲಿದೆ.
Leave a Reply