ನಾವುಂದ: ವ್ಯಕ್ತಿ ಕಾಣೆ

ಬೈಂದೂರು, ಜುಲೈ 21, 2025: ಬೈಂದೂರು ತಾಲೂಕಿನ ನಾವುಂದ ಗ್ರಾಮದ 74 ವರ್ಷದ ಗಣಪ ರವರು ಜುಲೈ 19, 2025ರ ಸಂಜೆ 6:00 ಗಂಟೆಯ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಿದ್ದು, ಇಲ್ಲಿಯವರೆಗೆ ಮನೆಗೆ ವಾಪಸ್ಸಾಗಿಲ್ಲ. ಇದರ ಬಗ್ಗೆ ತಮ್ಮ ಪುತ್ರ ಸುಬ್ರಹ್ಮಣ್ಯ (48) ರವರು ಹುಡುಕಾಟ ನಡೆಸಿದ್ದು, ನೆರೆ-ಕೆರೆ, ನಾವುಂದ ಪೇಟೆ ಮತ್ತು ಸಮುದ್ರ ತೀರದಲ್ಲಿ ಹುಡುಕಿದರೂ ಗಣಪ ರವರ ಪತ್ತೆಯಾಗಿಲ್ಲ.

ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 138/2025ರಡಿ “ಮನುಷ್ಯ ಕಾಣೆ” ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *