ಗಂಗೊಳ್ಳಿ: ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ 12-05-2024 ರಂದು ಠಾಣಾ ವ್ಯಾಪ್ತಿಯ ಎಲ್ಲಾ SC/ST ಮುಖಂಡರು, ಹಾಗೂ ಗ್ರಾಮಸ್ಥರನ್ನು ಠಾಣೆಗೆ ಬರಮಾಡಿಕೊಂಡು ಮಾಸಿಕ SC / ST ಸಭೆ ನಡೆಸಿ ಕುಂದು ಕೊರತೆ ವಿಚಾರಿಸಲಾಯಿತು.
ಬ್ರಹ್ಮಾವರ
ಬ್ರಹ್ಮಾವರ ಠಾಣಾ ವ್ಯಾಪ್ತಿಯ ಕೊಕ್ಕರಣೆ ಗ್ರಾಮದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲೋನಿಗೆ ತೆರಳಿ ಮಾಸಿಕ ಕುಂದು ಕೊರತೆ ಸಭೆ ನಡೆಸಲಾಯಿತು.

ಬೈಂದೂರು
ಬೈಂದೂರು ಪೊಲೀಸ್ ಠಾಣೆಯಲ್ಲಿ ಠಾಣಾ ವ್ಯಾಪ್ತಿಯ SC / ST ಮುಖಂಡರುಗಳ ಕುಂದು ಕೊರತೆ ಸಭೆಯನ್ನು ನಡೆಸಿ ಅವರ ಅಹವಾಲುಗಳನ್ನು ಸ್ವೀಕರಿಸಿ ನಂತರ ಸೈಬರ್ ಅಪರಾಧ ,ರಸ್ತೆ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಿ ಸೂಕ್ತ ಸಲಹೆಗಳನ್ನು ನೀಡಲಾಯಿತು.

Leave a Reply