ಬೈಂದೂರು: ಯಡ್ತರೆಯಲ್ಲಿ 12 ವರ್ಷದ ಬಾಲಕ ಮುಳುಗಿ ಸಾವು

ಬೈಂದೂರು, ಜುಲೈ 14, 2025: ಯಡ್ತರೆ ಗ್ರಾಮದ ನಿವಾಸಿ ಅಬ್ದುಲ್ ರಹೀಮ್ (49) ಅವರ 12 ವರ್ಷದ ಮಗನಾದ ಆಯಾನ್ ರಝಾ ದಿನಾಂಕ 13/07/2025ರಂದು ಬೆಳಿಗ್ಗೆ 09:00 ಗಂಟೆಯಿಂದ ಸಂಜೆ 06:45 ಗಂಟೆಯವರೆಗಿನ ಸಮಯ ಮಧ್ಯ ಜಾಮೀಯಾ ಮಸೀದಿಯ ಕೆರೆಯಲ್ಲಿ ಕಾಲು ತೊಳೆಯಲು ಹೋಗಿ, ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದಾನೆ. ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 31/2025ರಡಿ ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *